ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎರಡನೇ ಸಮುವೇಲ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಸೌಲನ ಸಾವಿನ ಸುದ್ದಿ ದಾವೀದನಿಗೆ ಗೊತ್ತಾಯ್ತು (1-16)

    • ಸೌಲನ, ಯೋನಾತಾನನ ಬಗ್ಗೆ ದಾವೀದನ ಶೋಕಗೀತೆ (17-27)

  • 2

    • ದಾವೀದ ಯೆಹೂದಕ್ಕೆ ರಾಜನಾದ (1-7)

    • ಈಷ್ಬೋಶೆತ ಇಸ್ರಾಯೇಲಿನ ಮೇಲೆ ರಾಜನಾದ (8-11)

    • ದಾವೀದನ, ಸೌಲನ ಮನೆತನದವರ ಮಧ್ಯ ಯುದ್ಧ (12-32)

  • 3

    • ದಾವೀದನ ಅಧಿಕಾರ ಜಾಸ್ತಿಯಾಗ್ತಾ ಹೋಯ್ತು (1)

    • ದಾವೀದನ ಗಂಡು ಮಕ್ಕಳು (2-5)

    • ಅಬ್ನೇರ ದಾವೀದನ ಪಕ್ಷ ಸೇರಿದ (6-21)

    • ಯೋವಾಬ ಅಬ್ನೇರನನ್ನ ಕೊಂದ (22-30)

    • ದಾವೀದ ಅಬ್ನೇರನಿಗಾಗಿ ಗೋಳಾಡಿದ (31-39)

  • 4

    • ಈಷ್ಬೋಶೆತನ ಕೊಲೆ (1-8)

    • ಕೊಲೆಗಾರರನ್ನ ದಾವೀದ ಸಾಯಿಸಿದ (9-12)

  • 5

    • ಇಡೀ ಇಸ್ರಾಯೇಲಿಗೆ ದಾವೀದ ರಾಜನಾದ (1-5)

    • ಯೆರೂಸಲೇಮನ್ನ ವಶ ಮಾಡ್ಕೊಂಡ (6-16)

      • ಚೀಯೋನ್‌, ದಾವೀದನ ಪಟ್ಟಣ (7)

    • ದಾವೀದ ಫಿಲಿಫ್ಟಿಯರನ್ನ ಸೋಲಿಸಿದ (17-25)

  • 6

    • ಮಂಜೂಷವನ್ನ ಯೆರೂಸಲೇಮಿಗೆ ತಂದ್ರು (1-23)

      • ಉಜ್ಜ ಮಂಜೂಷ ಹಿಡಿದ, ಪ್ರಾಣಕಳ್ಕೊಂಡ (6-8)

      • ಮೀಕಲ ದಾವೀದನನ್ನ ಮನಸ್ಸಲ್ಲೇ ತಿರಸ್ಕರಿಸಿದಳು (16, 20-23)

  • 7

    • ದಾವೀದ ಆಲಯ ಕಟ್ಟಲ್ಲ (1-7)

    • ದಾವೀದನ ಜೊತೆ ಮಾಡ್ಕೊಂಡ ರಾಜ್ಯದ ಒಪ್ಪಂದ (8-17)

    • ಕೃತಜ್ಞತೆಯಿಂದ ಕೂಡಿದ ದಾವೀದನ ಪ್ರಾರ್ಥನೆ (18-29)

  • 8

    • ದಾವೀದ ಗೆದ್ದ ಯುದ್ಧಗಳು (1-14)

    • ದಾವೀದನ ಆಡಳಿತ (15-18)

  • 9

    • ಮೆಫೀಬೋಶೆತನಿಗೆ ದಾವೀದ ತೋರಿಸಿದ ಶಾಶ್ವತ ಪ್ರೀತಿ (1-13)

  • 10

    • ಅಮ್ಮೋನ್ಯರ, ಅರಾಮ್ಯರ ವಿರುದ್ಧ ಗೆಲುವು (1-19)

  • 11

    • ಬತ್ಷೆಬೆ ಜೊತೆ ವ್ಯಭಿಚಾರ (1-13)

    • ಊರೀಯನನ್ನ ಕೊಲ್ಲೋಕೆ ದಾವೀದ ಮಾಡಿದ ಸಂಚು (14-25)

    • ಬತ್ಷೆಬೆ ದಾವೀದನ ಹೆಂಡತಿಯಾದಳು (26, 27)

  • 12

    • ನಾತಾನ ದಾವೀದನನ್ನ ತಿದ್ದಿದ (1-15ಎ)

    • ಬತ್ಷೆಬೆಯ ಮಗ ತೀರಿಹೋದ (15ಬಿ-23)

    • ಬತ್ಷೆಬೆಗೆ ಸೊಲೊಮೋನ ಹುಟ್ಟಿದ (24, 25)

    • ಅಮ್ಮೋನ್ಯರ ಪಟ್ಟಣವಾದ ರಬ್ಬಾವನ್ನ ವಶ ಮಾಡ್ಕೊಂಡ್ರು (26-31)

  • 13

    • ಅಮ್ನೋನ ತಾಮಾರಳನ್ನ ಕೆಡಿಸಿದ (1-22)

    • ಅಬ್ಷಾಲೋಮ ಅಮ್ನೋನನನ್ನ ಕೊಂದ (23-33)

    • ಅಬ್ಷಾಲೋಮ ಗೆಷೂರಿಗೆ ಓಡಿಹೋದ (34-39)

  • 14

    • ಯೋವಾಬ ಮತ್ತು ತೆಕೋವದ ಸ್ತ್ರೀ (1-17)

    • ಯೋವಾಬನ ಸಂಚು ದಾವೀದನಿಗೆ ಗೊತ್ತಾಯ್ತು (18-20)

    • ಅಬ್ಷಾಲೋಮ ವಾಪಸ್‌ ಬರೋಕೆ ಅನುಮತಿ ಸಿಕ್ತು (21-33)

  • 15

    • ಅಬ್ಷಾಲೋಮನ ಸಂಚು ಮತ್ತು ದಂಗೆ (1-12)

    • ದಾವೀದ ಯೆರೂಸಲೇಮಿಗೆ ಓಡಿಹೋದ (13-30)

    • ಅಹೀತೋಫೆಲ ಅಬ್ಷಾಲೋಮನ ಜೊತೆ ಸೇರಿಕೊಂಡ (31)

    • ಅಹೀತೋಫೆಲನ ಉಪಾಯ ಕೆಡಿಸೋಕೆ ಹೂಷೈಯನ್ನ ಕಳಿಸಿದ್ದು (32-37)

  • 16

    • ಚೀಬ ಮೆಫೀಬೋಶೆತನ ಮೇಲೆ ಆರೋಪ ಹಾಕಿದ (1-4)

    • ಶಿಮ್ಮಿ ದಾವೀದನನ್ನ ಶಪಿಸಿದ (5-14)

    • ಅಬ್ಷಾಲೋಮ ಹೂಷೈಯನ್ನ ಸ್ವೀಕರಿಸಿದ (15-19)

    • ಅಹೀತೋಫೆಲನ ಸಲಹೆ (20-23)

  • 17

    • ಅಹೀತೋಫೆಲನ ಸಲಹೆಯನ್ನ ಹೂಷೈ ಕೆಡಿಸಿದ (1-14)

    • ದಾವೀದನಿಗೆ ಎಚ್ಚರಿಕೆ, ಅವನು ಅಬ್ಷಾಲೋಮನಿಂದ ತಪ್ಪಿಸ್ಕೊಂಡ (15-29)

      • ಬರ್ಜಿಲೈ ಮತ್ತು ಬೇರೆಯವರು ಸಹಾಯ ಮಾಡಿದ್ರು (27-29)

  • 18

    • ಅಬ್ಷಾಲೋಮನ ಸೋಲು, ಸಾವು (1-18)

    • ಅಬ್ಷಾಲೋಮನ ಸಾವಿನ ಸುದ್ದಿ ದಾವೀದನ ಕಿವಿಗೆ ಬಿತ್ತು (19-33)

  • 19

    • ದಾವೀದ ಅಬ್ಷಾಲೋಮನಿಗಾಗಿ ಗೋಳಾಡಿದ (1-4)

    • ಯೋವಾಬ ದಾವೀದನನ್ನ ತಿದ್ದಿದ (5-8ಎ)

    • ದಾವೀದ ಯೆರೂಸಲೇಮಿಗೆ ವಾಪಸ್‌ (8ಬಿ-15)

    • ಶಿಮ್ಮಿ ಕ್ಷಮೆ ಕೇಳಿದ (16-23)

    • ಮೆಫೀಬೋಶೆತ ನಿರಪರಾಧಿ ಅಂತ ಸಾಬೀತಾಯ್ತು (24-30)

    • ಬರ್ಜಿಲೈಯನ್ನ ಗೌರವಿಸಲಾಯ್ತು (31-40)

    • ಕುಲಗಳ ಮಧ್ಯ ಭಿನ್ನಾಭಿಪ್ರಾಯ (41-43)

  • 20

    • ಶೆಬನ ದಂಗೆ, ಯೋವಾಬ ಅಮಾಸನನ್ನ ಕೊಂದ (1-13)

    • ಶೆಬನನ್ನ ಬೆನ್ನಟ್ಟಿದ್ರು, ಅವನ ತಲೆ ಕತ್ತರಿಸಿದ್ದು (14-22)

    • ದಾವೀದನ ಆಡಳಿತ (23-26)

  • 21

    • ಸೌಲನ ಕುಟುಂಬದವರ ಮೇಲೆ ಗಿಬ್ಯೋನ್ಯರ ಸೇಡು (1-14)

    • ಫಿಲಿಷ್ಟಿಯರ ವಿರುದ್ಧ ನಡೆದ ಯುದ್ಧಗಳು (15-22)

  • 22

    • ದೇವರ ರಕ್ಷಣಾ ಕಾರ್ಯಗಳನ್ನ ನೋಡಿ ದಾವೀದ ಹಾಡಿದ (1-51)

      • “ಯೆಹೋವ ನನ್ನ ಕಡಿದಾದ ಬಂಡೆ” (2)

      • ಯೆಹೋವ ನಿಷ್ಠಾವಂತರಿಗೆ ನಿಷ್ಠಾವಂತ (26)

  • 23

    • ದಾವೀದನ ಕೊನೇ ಮಾತುಗಳು (1-7)

    • ದಾವೀದನ ವೀರ ಸೈನಿಕರ ಸಾಹಸಗಳು (8-39)

  • 24

    • ದಾವೀದ ಜನಗಣತಿ ಮಾಡಿಸಿ ಪಾಪ ಮಾಡಿದ (1-14)

    • ಅಂಟುರೋಗದಿಂದ 70,000 ಸಾವು (15-17)

    • ದಾವೀದ ಯಜ್ಞವೇದಿ ಕಟ್ಟಿಸಿದ (18-25)

      • ಬಿಟ್ಟಿಯಾಗಿ ಬಲಿ ಅರ್ಪಿಸಲ್ಲ (24)