ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಸಂಗಿ ಪುಸ್ತಕ

ಅಧ್ಯಾಯಗಳು

1 2 3 4 5 6 7 8 9 10 11 12

ಸಾರಾಂಶ

  • 1

    • ಎಲ್ಲನೂ ವ್ಯರ್ಥ (1-11)

      • ಭೂಮಿ ಯಾವಾಗ್ಲೂ ಇರುತ್ತೆ (4)

      • ನೈಸರ್ಗಿಕ ಚಕ್ರಗಳು (5-7)

      • ಭೂಮಿಯಲ್ಲಿ ಹೊಸದೇನೂ ಇಲ್ಲ (9)

    • ಮನುಷ್ಯನ ವಿವೇಕ ಸೀಮಿತ (12-18)

      • ಗಾಳಿ ಹಿಡಿಯೋಕೆ ಓಡಿದ ಹಾಗೆ (14)

  • 2

    • ಸೊಲೊಮೋನನ ಕೆಲಸಗಳ ಕಡೆ ಒಂದು ನೋಟ (1-11)

    • ಮನುಷ್ಯನ ವಿವೇಕಕ್ಕೆ ಒಂದು ಮಿತಿ ಇದೆ (12-16)

    • ಕಷ್ಟಪಟ್ಟು ಕೆಲಸ ಮಾಡೋದು ವ್ಯರ್ಥ (17-23)

    • ತಿಂದು ಕುಡಿದು ಕೆಲಸದಲ್ಲಿ ಸಂತೋಷ ಪಡ್ಕೊ (24-26)

  • 3

    • ಪ್ರತಿಯೊಂದಕ್ಕೂ ಸಮಯ ಇದೆ (1-8)

    • ಜೀವನದಲ್ಲಿ ಸಂತೋಷ ದೇವರ ಉಡುಗೊರೆ (9-15)

      • ಶಾಶ್ವತವಾಗಿ ಜೀವಿಸೋ ಯೋಚ್ನೆ ಮನುಷ್ಯರ ಹೃದಯದಲ್ಲಿದೆ (11)

    • ದೇವರು ನ್ಯಾಯವಾಗಿ ಎಲ್ರಿಗೂ ತೀರ್ಪು ಕೊಡ್ತಾನೆ (16, 17)

    • ಪ್ರಾಣಿಗಳು ಸಾಯೋ ತರ ಮನುಷ್ಯರೂ ಸಾಯ್ತಾರೆ (18-22)

      • ಎಲ್ಲಾ ಮಣ್ಣಿಗೇ ಸೇರುತ್ತೆ (20)

  • 4

    • ದಬ್ಬಾಳಿಕೆ ಮರಣಕ್ಕಿಂತ ಕಠಿಣ (1-3)

    • ಕೆಲಸದ ಬಗ್ಗೆ ಸರಿಯಾದ ನೋಟ (4-6)

    • ಸ್ನೇಹದ ಬೆಲೆ (7-12)

      • ಒಬ್ಬನಿಗಿಂತ ಇಬ್ರು ಉತ್ತಮ (9)

    • ರಾಜನ ಜೀವನನೂ ವ್ಯರ್ಥ (13-16)

  • 5

    • ದೇವರ ಆಲಯಕ್ಕೆ ಹೋಗುವಾಗ ಭಯ ಇರಲಿ (1-7)

    • ದೊಡ್ಡ ಅಧಿಕಾರಿಗಳು ತಮ್ಮ ಕೆಳಗಿರೋ ಅಧಿಕಾರಿಗಳನ್ನ ಗಮನಿಸ್ತಾರೆ (8, 9)

    • ಸಂಪತ್ತು ವ್ಯರ್ಥ (10-20)

      • ಹಣದ ವ್ಯಾಮೋಹ ಇರುವವರಿಗೆ ತೃಪ್ತಿ ಆಗಲ್ಲ (10)

      • ದುಡಿಯುವವನು ಹಾಯಾಗಿ ನಿದ್ರೆ ಮಾಡ್ತಾನೆ (12)

  • 6

    • ಸೊತ್ತು ಇದ್ರೂ ಆನಂದಿಸಲ್ಲ (1-6)

    • ಈಗ ಇರೋದನ್ನ ಆನಂದಿಸು (7-12)

  • 7

    • ಒಳ್ಳೇ ಹೆಸ್ರು ಮತ್ತು ಮರಣದ ದಿನ (1-4)

    • ವಿವೇಕಿಯ ಗದರಿಕೆ (5-7)

    • ಆರಂಭಕ್ಕಿಂತ ಅಂತ್ಯನೇ ಉತ್ತಮ (8-10)

    • ವಿವೇಕದ ಪ್ರಯೋಜನ (11, 12)

    • ಒಳ್ಳೇ ದಿನಗಳು ಕೆಟ್ಟ ದಿನಗಳು (13-15)

    • ಯಾವುದನ್ನೂ ಅತಿಯಾಗಿ ಮಾಡಬೇಡ (16-22)

    • ಪ್ರಸಂಗಿ ಗಮನಿಸಿದ ವಿಷ್ಯಗಳು (23-29)

  • 8

    • ಅಪರಿಪೂರ್ಣ ಮನುಷ್ಯರ ಆಳ್ವಿಕೆಯ ಕೆಳಗೆ (1-17)

      • ರಾಜನ ಅಪ್ಪಣೆಗಳಿಗೆ ವಿಧೇಯನಾಗು (2-4)

      • ಮನುಷ್ಯ ಅಧಿಕಾರ ನಡಿಸೋದು ಹಾನಿಕರ (9)

      • ತಕ್ಷಣ ಶಿಕ್ಷೆ ಸಿಗದಿದ್ದಾಗ (11)

      • ತಿಂದು ಕುಡಿದು ಸಂತೋಷವಾಗಿರು (15)

  • 9

    • ಎಲ್ರಿಗೂ ಕೊನೆಯಲ್ಲಿ ಒಂದೇ ಗತಿ (1-3)

    • ಸಾಯ್ತೀವಂತ ಗೊತ್ತಿದ್ರೂ ಜೀವನ ಆನಂದಿಸು (4-12)

      • ಸತ್ತವರಿಗೆ ಏನೂ ಗೊತ್ತಿರಲ್ಲ (5)

      • ಸಮಾಧಿ ಸೇರಿದ ಮೇಲೆ ಯಾವ ಕೆಲಸನೂ ಇಲ್ಲ (10)

      • ನೆನಸದ ಸಮಯದಲ್ಲಿ ಎದುರು ನೋಡದ ಘಟನೆಗಳು (11)

    • ವಿವೇಕಕ್ಕೆ ಜನ ಬೆಲೆನೇ ಕೊಡಲ್ಲ (13-18)

  • 10

    • ಸ್ವಲ್ಪ ಮೂರ್ಖತನ ವಿವೇಕಿಯ ಹೆಸ್ರನ್ನ ಹಾಳು ಮಾಡುತ್ತೆ (1)

    • ಕೆಲಸ ಗೊತ್ತಿಲ್ಲದಿದ್ರೆ ಆಗೋ ಅಪಾಯಗಳು (2-11)

    • ಮೂರ್ಖನಿಗೆ ಬರೋ ದುರ್ಗತಿ (12-15)

    • ಆಳುವವರ ಮೂರ್ಖತನ (16-20)

      • ಪಕ್ಷಿ ನೀನು ಹೇಳಿದ್ದನ್ನ ಹಾಗೇ ಹೇಳಬಹುದು (20)

  • 11

    • ಅವಕಾಶ ಕೈಬಿಡಬೇಡ (1-8)

      • ನಿನ್ನ ಆಹಾರವನ್ನ ನೀರಿನ ಮೇಲೆ ಚೆಲ್ಲು (1)

      • ಬೆಳಿಗ್ಗೆಯಿಂದ ಸಂಜೆ ತನಕ ಬೀಜ ಬಿತ್ತು (6)

    • ಯೌವನವನ್ನ ಸರಿಯಾದ ರೀತಿಯಲ್ಲಿ ಆನಂದಿಸು (9, 10)

  • 12

    • ವೃದ್ಧಾಪ್ಯ ಬರೋ ಮುಂಚೆ ಸೃಷ್ಟಿಕರ್ತನನ್ನ ನೆನಪಿಸ್ಕೊ (1-8)

    • ಪ್ರಸಂಗಿಯ ಮಾತುಗಳ ಸಾರಾಂಶ (9-14)

      • ವಿವೇಕಿಗಳ ಮಾತುಗಳು ತಿವಿಗೋಲಿನ ತರ ಇವೆ (11)

      • ಸತ್ಯ ದೇವರಿಗೆ ಭಯಪಡು (13)