ಕಾವಲಿನಬುರುಜು - ಅಧ್ಯಯನ ಆವೃತ್ತಿ ಜನವರಿ 2019

ಈ ಸಂಚಿಕೆಯಲ್ಲಿ 2019​ರ ಮಾರ್ಚ್‌ 4​ರಿಂದ ಏಪ್ರಿಲ್‌ 7​ರ ವರೆಗಿನ ಅಧ್ಯಯನ ಲೇಖನಗಳಿವೆ

“ಚಿಂತೆ ಮಾಡಬೇಡ, ನಾನೇ ನಿನ್ನ ದೇವರು”

ಕಷ್ಟಗಳು ಬಂದಾಗ ನಾವು ಯಾಕೆ ಶಾಂತವಾಗಿ ಇರಬೇಕು ಅನ್ನುವುದಕ್ಕೆ ಮೂರು ಕಾರಣಗಳನ್ನು ನೋಡಿ.

ಸಭೆಯಲ್ಲಿ ಯೆಹೋವನನ್ನು ಸ್ತುತಿಸಿ

ನಿಮಗೆ ಕೂಟಗಳಲ್ಲಿ ಉತ್ತರ ಕೊಡಲು ಕಷ್ಟ ಆಗುತ್ತಾ, ಭಯ ಆಗುತ್ತಾ? ನಿಮಗೆ ಯಾಕೆ ಭಯ ಆಗುತ್ತದೆ ಎಂದು ಕಂಡುಹಿಡಿದು ಅದನ್ನು ಮೆಟ್ಟಿನಿಲ್ಲಲು ಈ ಲೇಖನ ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಹೃದಯ ಕಾಪಾಡಿಕೊಳ್ಳಿ

ಸೈತಾನ ನಮ್ಮ ಹೃದಯವನ್ನು ಹಾಳುಮಾಡಲು ಏನೆಲ್ಲ ಮಾಡುತ್ತಾನೆ? ನಮ್ಮ ಹೃದಯವನ್ನು ಹೇಗೆ ಕಾಪಾಡಿಕೊಳ್ಳಬಹುದು?

ಒಂದು ಸರಳ ಊಟ ನಮ್ಮ ರಾಜನ ಬಗ್ಗೆ ಕಲಿಸುವ ಪಾಠ

ಯೇಸುವಿನ ದೀನತೆ, ಧೈರ್ಯ ಮತ್ತು ಪ್ರೀತಿಯ ಬಗ್ಗೆ ಸ್ಮರಣೆಯ ಭೋಜನದಿಂದ ಏನು ಕಲಿಯಬಹುದು?

ನಮ್ಮ ಹಾಜರಿ ಕೊಡುವ ಖಾತರಿ

ನಾವು ಕೂಟಗಳಿಗೆ ಹಾಜರಾಗುವುದರಿಂದ ನಮ್ಮಲ್ಲಿ ಪ್ರೀತಿ, ದೀನತೆ ಮತ್ತು ಧೈರ್ಯ ಇದೆ ಅಂತ ಹೇಗೆ ತೋರಿಸಿಕೊಡಬಹುದು?

ಆಡಳಿತ ಮಂಡಲಿಯ ಹೊಸ ಸದಸ್ಯ

ಕೆನೆತ್‌ ಕುಕ್‌ ಅವರ ಹಿನ್ನೆಲೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ