ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾನವ ಕುಲಕ್ಕಾಗಿರುವ ದೇವರ ಉದ್ದೇಶಗಳ ಕುರಿತು ಹೆಚ್ಚು ಕಲಿಯಿರಿ

ಮಾನವ ಕುಲಕ್ಕಾಗಿರುವ ದೇವರ ಉದ್ದೇಶಗಳ ಕುರಿತು ಹೆಚ್ಚು ಕಲಿಯಿರಿ

ಮಾನವ ಕುಲಕ್ಕಾಗಿರುವ ದೇವರ ಉದ್ದೇಶಗಳ ಕುರಿತು ಹೆಚ್ಚು ಕಲಿಯಿರಿ

ಕಷ್ಟಾನುಭವಗಳ ಸರ್ವ ಕಾರಣಗಳನ್ನು ದೇವರು ತೆಗೆದುಹಾಕುವ ಮತ್ತು ನೀತಿಯ ನೂತನ ಲೋಕವೊಂದರ ಆಗಮನವನ್ನು ತಿಳಿಸುವ ವಿಧವನ್ನು ಕಲಿಯಿರಿ. ದೇವರು ಯಾರು? ಅವನು ದುಷ್ಟತನವನ್ನು ಯಾಕೆ ಅನುಮತಿಸಿದ್ದಾನೆ? ಮರಣದಲ್ಲಿ ಏನು ಸಂಭವಿಸುತ್ತದೆ? ಪರಲೋಕಕ್ಕೆ ಯಾರು ಹೋಗುತ್ತಾರೆ, ಮತ್ತು ಯಾಕೆ? ಎಂಬಂತಹ ಪ್ರಮುಖ ಪ್ರಶ್ನೆಗಳಿಗೆ ಸುಲಭವಾಗಿ ಅರ್ಥೈಸುವ ಉತ್ತರಗಳನ್ನು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು ಒದಗಿಸುತ್ತದೆ. ಮತ್ತು ನೀವು ಕೂಡ ಐಹಿಕ ಪ್ರಮೋದವನವೊಂದರಲ್ಲಿ ಹೇಗೆ ಜೀವಿಸಸಾಧ್ಯವಿದೆ ಎಂಬುದನ್ನು ವಿವರಿಸುತ್ತದೆ.

ಈ ಪ್ರಕಾಶನದಲ್ಲಿ 256 ಪುಟಗಳಿದ್ದು, ಅದು ಈ ಪುಸ್ತಕದ ಪುಟದ ಗಾತ್ರದಷ್ಟೇ ಇದೆ, ಮತ್ತು ಅದರಲ್ಲಿ ಒಂದು ನೂರಕ್ಕಿಂತಲೂ ಹೆಚ್ಚು ಬೋಧಪ್ರದ ಚಿತ್ರಗಳಿದ್ದು, ಹೆಚ್ಚಿನವು ಸುಂದರಮಯ ವರ್ಣಗಳಲ್ಲಿ ಇವೆ. ಅಂಚೆ ವೆಚ್ಚ ತೆತ್ತ ಪ್ರತಿಗಳನ್ನು ಪ್ರತಿಯೊಂದಕ್ಕೆ ರೂ.50.00 ರ ಪ್ರಕಾರ ನಿಮಗೆ ಕಳುಹಿಸಲಾಗುತ್ತದೆ.

(ಕಾಣಿಕೆಗಳು ಬದಲಾಗಬಹುದು.)