ಏಪ್ರಿಲ್ 6-12
ಮಂಗಳವಾರ, ಏಪ್ರಿಲ್ 7, 2020—ಕ್ರಿಸ್ತನ ಮರಣದ ಸ್ಮರಣೆ
ಪ್ರತಿ ವರ್ಷ ಸ್ಮರಣೆಯ ಸಮಯದಲ್ಲಿ ಯೆಹೋವ ದೇವರು ಮತ್ತು ಯೇಸು ಕ್ರಿಸ್ತ ತೋರಿಸಿದ ಅಸಾಧಾರಣ ಪ್ರೀತಿಯ ಬಗ್ಗೆ ಮನನ ಮಾಡುವುದು ಅನೇಕರ ರೂಢಿ. (ಯೋಹಾ 3:16; 15:13) ನೀವು ಈ ಚಾರ್ಟನ್ನು ಬಳಸಿ ಯೇಸು ಸಾಯುವುದಕ್ಕೆ ಮುಂಚೆ ಯೆರೂಸಲೇಮಿನಲ್ಲಿ ಏನೆಲ್ಲ ಮಾಡಿದನು ಅಂತ ಬೈಬಲಿನಿಂದ ಓದಿ ಮನನ ಮಾಡಬಹುದು. ಈ ಘಟನೆಗಳು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕದ ಪಾಠ 101-131 ರಲ್ಲಿ ಇದೆ. ಯೆಹೋವ ದೇವರು ಮತ್ತು ಯೇಸು ತೋರಿಸಿದ ಪ್ರೀತಿ ನಿಮ್ಮನ್ನು ಏನು ಮಾಡುವಂತೆ ಪ್ರಚೋದಿಸುತ್ತೆ?—2ಕೊರಿಂ 5:14, 15; 1ಯೋಹಾ 4:16, 19.
ಯೆರೂಸಲೇಮಿನಲ್ಲಿ ಯೇಸುವಿನ ಅಂತಿಮ ಸೇವೆ
ಸಮಯ |
ಸ್ಥಳ |
ಘಟನೆ |
ಮತ್ತಾಯ |
ಮಾರ್ಕ |
ಲೂಕ |
ಯೋಹಾನ |
---|---|---|---|---|---|---|
33, ನೈಸಾನ್ 8 (ಏಪ್ರಿಲ್ 1-2, 2020) |
ಬೇಥಾನ್ಯ |
ಪಸ್ಕಹಬ್ಬಕ್ಕೆ ಆರು ದಿನ ಮುಂಚೆ ಯೇಸು ಯೆರೂಸಲೇಮಿಗೆ ಬಂದನು |
|
|
|
|
ನೈಸಾನ್ 9 (ಏಪ್ರಿಲ್ 2-3, 2020) |
ಬೇಥಾನ್ಯ |
ಮರಿಯಳು ಯೇಸುವಿನ ತಲೆ ಮತ್ತು ಪಾದಗಳಿಗೆ ತೈಲ ಹಚ್ಚಿದಳು |
|
|||
ಬೇಥಾನ್ಯ-ಬೇತ್ಫಗೆ-ಯೆರೂಸಲೇಮ್ |
ಕತ್ತೆಯ ಮೇಲೆ ಕುಳಿತು ವಿಜಯೋತ್ಸವದಿಂದ ಯೆರೂಸಲೇಮನ್ನು ಪ್ರವೇಶಿಸಿದನು |
|||||
ನೈಸಾನ್ 10 (ಏಪ್ರಿಲ್ 3-4, 2020) |
ಬೇಥಾನ್ಯ-ಯೆರೂಸಲೇಮ್ |
ಅಂಜೂರ ಮರವನ್ನು ಶಪಿಸಿದನು; ದೇವಾಲಯವನ್ನು ಪುನಃ ಶುದ್ಧೀಕರಿಸಿದನು |
|
|||
ಯೆರೂಸಲೇಮ್ |
ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಯೇಸುವನ್ನು ಕೊಲ್ಲಲು ಒಳಸಂಚು ಮಾಡಿದರು |
|
|
|||
ಆಕಾಶದಿಂದ ಯೆಹೋವ ಧ್ವನಿ; ಯೇಸು ತನ್ನ ಮರಣದ ಬಗ್ಗೆ ಮುಂಚೆನೇ ತಿಳಿಸಿದನು; ಯೆಹೂದ್ಯರ ಅಪನಂಬಿಕೆಯು ಯೆಶಾಯನ ಪ್ರವಾದನೆಯನ್ನು ನೆರವೇರಿಸಿತು |
|
|
|
|||
ನೈಸಾನ್ 11 (ಏಪ್ರಿಲ್ 4-5, 2020) |
ಬೇಥಾನ್ಯ-ಯೆರೂಸಲೇಮ್ |
ಒಣಗಿಹೋದ ಅಂಜೂರ ಮರದಿಂದ ಪಾಠ |
|
|
||
ಯೆರೂಸಲೇಮ್, ದೇವಾಲಯ |
ಯೇಸುವಿನ ಅಧಿಕಾರಕ್ಕೆ ಸವಾಲು; ಇಬ್ಬರು ಪುತ್ರರ ದೃಷ್ಟಾಂತ |
|
||||
ದೃಷ್ಟಾಂತಗಳು: ಕೊಲೆಗಡುಕ ವ್ಯವಸಾಯಗಾರರು, ಮದುವೆ ಔತಣ |
|
|||||
ದೇವರು ಮತ್ತು ಕೈಸರ, ಪುನರುತ್ಥಾನ, ಅತಿ ದೊಡ್ಡ ಆಜ್ಞೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಯೇಸು ಉತ್ತರಿಸಿದನು |
|
|||||
ಕ್ರಿಸ್ತನು ದಾವೀದನ ಮಗನಾ ಅಂತ ಜನರ ಅಭಿಪ್ರಾಯ ಕೇಳಿದನು |
|
|||||
ಶಾಸ್ತ್ರಿಗಳಿಗೆ ಫರಿಸಾಯರಿಗೆ ಬರುವ ಗತಿಯ ಬಗ್ಗೆ ಹೇಳಿದನು |
|
|||||
ವಿಧವೆಯ ಕಾಣಿಕೆಯನ್ನು ಗಮನಿಸಿದನು |
|
|
||||
ಆಲೀವ್ ಮರಗಳ ಗುಡ್ಡ |
ಭವಿಷ್ಯದಲ್ಲಿ ತಾನು ಯಾವಾಗ ಬರುತ್ತೇನೆ ಅಂತ ತೋರಿಸುವ ಸೂಚನೆ |
|
||||
ದೃಷ್ಟಾಂತಗಳು: ಹತ್ತು ಮಂದಿ ಕನ್ಯೆಯರು, ತಲಾಂತುಗಳು, ಕುರಿಗಳು ಮತ್ತು ಆಡುಗಳು |
|
|
|
|||
ನೈಸಾನ್ 12 (ಏಪ್ರಿಲ್ 5-6, 2020) |
ಯೆರೂಸಲೇಮ್ |
ಯೇಸುವನ್ನು ಕೊಲ್ಲಲು ಯೆಹೂದಿ ಮುಖಂಡರ ಸಂಚು |
|
|||
ಮೋಸದಿಂದ ಹಿಡಿದುಕೊಡಲು ಯೂದ ಸಂಚು ಮಾಡಿದನು |
|
|||||
ನೈಸಾನ್ 13 (ಏಪ್ರಿಲ್ 6-7, 2020) |
ಯೆರೂಸಲೇಮ್ ಮತ್ತು ಅದರ ಹತ್ತಿರ |
ಕೊನೆಯ ಪಸ್ಕಹಬ್ಬಕ್ಕಾಗಿ ತಯಾರಿ |
|
|||
ನೈಸಾನ್ 14 (ಏಪ್ರಿಲ್ 7-8, 2020) |
ಯೆರೂಸಲೇಮ್ |
ಅಪೊಸ್ತಲರೊಂದಿಗೆ ಪಸ್ಕದೂಟ ಮಾಡಿದನು |
|
|||
ಅಪೊಸ್ತಲರ ಪಾದಗಳನ್ನು ತೊಳೆದನು |
|
|
|
|||
ಯೂದನನ್ನು ದ್ರೋಹಿಯೆಂದು ತಿಳಿದು ಹೊರಕಳುಹಿಸಿದನು |
||||||
ಕರ್ತನ ಸಂಧ್ಯಾ ಭೋಜನದ ಆಚರಣೆ ಸ್ಥಾಪಿಸಿದನು (1ಕೊರಿಂ 11:23-25) |
|
|||||
ಪೇತ್ರನು ತನ್ನ ಪರಿಚಯ ಇಲ್ಲ ಅಂತ ಹೇಳುವನೆಂದೂ ಅಪೊಸ್ತಲರು ಚೆದರಿಹೋಗುವರೆಂದೂ ಹೇಳಿದನು |
||||||
ಸಹಾಯಕನನ್ನು ಕಳುಹಿಸುವೆನೆಂದು ಮಾತುಕೊಟ್ಟನು; ನಿಜವಾದ ದ್ರಾಕ್ಷಿಯ ಬಳ್ಳಿಯ ದೃಷ್ಟಾಂತ; ಪ್ರೀತಿಸ ಬೇಕೆಂಬ ಆಜ್ಞೆ; ಅಪೊಸ್ತಲರೊಂದಿಗೆ ಕೊನೇ ಪ್ರಾರ್ಥನೆ |
|
|
|
|||
ಗೆತ್ಸೇಮನೆ |
ತೋಟದಲ್ಲಿ ಅಪಾರ ದುಃಖ; ಯೂದನ ದ್ರೋಹ, ಯೇಸುವಿನ ಬಂಧನ |
|||||
ಯೆರೂಸಲೇಮ್ |
ಅನ್ನನು ಯೇಸುವನ್ನು ಪ್ರಶ್ನೆ ಮಾಡಿದನು; ಹಿರೀಸಭೆಯಲ್ಲಿ ಕಾಯಫನಿಂದ ವಿಚಾರಣೆ; ಪೇತ್ರನು ಯೇಸುವಿನ ಪರಿಚಯ ಇಲ್ಲ ಅಂದನು |
|||||
ದ್ರೋಹಿ ಯೂದ ನೇಣುಹಾಕಿಕೊಂಡ (ಅಕಾ 1:18, 19) |
|
|
|
|||
ಮೊದಲು ಪಿಲಾತನ ಮುಂದೆ, ನಂತರ ಹೆರೋದನ ಮುಂದೆ, ಮತ್ತೆ ಪಿಲಾತನ ಮುಂದೆ ವಿಚಾರಣೆ |
||||||
ಯೇಸುವನ್ನು ಬಿಡಿಸಲು ಪಿಲಾತನು ಪ್ರಯತ್ನಿಸಿದರೂ ಬರಬ್ಬನನ್ನು ಬಿಡುಗಡೆ ಮಾಡುವಂತೆ ಯೆಹೂದ್ಯರು ಕೇಳಿಕೊಂಡರು; ಯೇಸುವಿಗೆ ಮರಣ ಶಿಕ್ಷೆ ವಿಧಿಸಿ ಕಂಬಕ್ಕೆ ಜಡಿಯಲಾಯಿತು |
||||||
(ಶುಕ್ರವಾರ ಮಧ್ಯಾಹ್ನ ಸು. 3 ಗಂಟೆಗೆ) |
ಗೊಲ್ಗೊಥಾ |
ಕಂಬದ ಮೇಲೆ ಜೀವಬಿಟ್ಟನು |
||||
ಯೆರೂಸಲೇಮ್ |
ದೇಹವನ್ನು ಕಂಬದಿಂದಿಳಿಸಿ ಸಮಾಧಿಯಲ್ಲಿಟ್ಟರು |
|||||
ನೈಸಾನ್ 15 (ಏಪ್ರಿಲ್ 8-9, 2020) |
ಯೆರೂಸಲೇಮ್ |
ಯಾಜಕರೂ ಫರಿಸಾಯರೂ ಸಮಾಧಿಗೆ ಮುದ್ರೆಹಾಕಿ ಕಾವಲಿಟ್ಟರು |
|
|
|
|
ನೈಸಾನ್ 16 (ಏಪ್ರಿಲ್ 9-10, 2020) |
ಯೆರೂಸಲೇಮ್ ಹಾಗೂ ಸುತ್ತಮುತ್ತ; ಎಮ್ಮಾಹು |
ಯೇಸು ಪುನರುತ್ಥಾನಗೊಂಡನು; ಶಿಷ್ಯರಿಗೆ ಐದು ಬಾರಿ ಕಾಣಿಸಿಕೊಂಡನು |
||||
ನೈಸಾನ್ 16 ರ ನಂತರ |
ಯೆರೂಸಲೇಮ್; ಗಲಿಲಾಯ |
ಶಿಷ್ಯರಿಗೆ ಇನ್ನೂ ಅನೇಕ ಬಾರಿ ಕಾಣಿಸಿಕೊಂಡನು (1ಕೊರಿಂ 15:5-7; ಅಕಾ 1:3-8); ಬೋಧಿಸಿದನು; ಶಿಷ್ಯರನ್ನು ಮಾಡುವ ನೇಮಕ ಕೊಟ್ಟನು |
|
|