ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಮಾತು ಕೇಳದೆ ಇದ್ದಿದ್ರಿಂದ ಆದ ದುರಂತ

ಮಾತು ಕೇಳದೆ ಇದ್ದಿದ್ರಿಂದ ಆದ ದುರಂತ

ಕೆಲವು ಇಸ್ರಾಯೇಲ್ಯರು ಮೂರ್ತಿ ಪೂಜೆ ಮಾಡೋರನ್ನ ಮದುವೆ ಮಾಡಿಕೊಂಡ್ರು (ಎಜ್ರ 9:1, 2; ಕಾವಲಿನಬುರುಜುರು06 1/15 ಪುಟ 20 ಪ್ಯಾರ 1)

ಅವರು ಯೆಹೋವನ ಆಜ್ಞೆಗಳನ್ನ ಕಡೆಗಣಿಸಿದ್ರು (ಎಜ್ರ 9:10-12)

ಅವರು ಮಾಡಿದ ತಪ್ಪಿನಿಂದ ಅವರೂ ಅವರ ಕುಟುಂಬದವ್ರು ತುಂಬ ಕಷ್ಟ ಅನುಭವಿಸಿದ್ರು (ಎಜ್ರ 10:10, 11, 44)

ಯೆಹೋವ ಕೊಟ್ಟಿರೋ ಎಲ್ಲ ಆಜ್ಞೆಗಳು ನಮ್ಮ ಒಳ್ಳೇದಕ್ಕಾಗಿಯೇ ಇವೆ. (ಕಾವಲಿನಬುರುಜುರು10 7/01 ಪುಟ 16 ಪ್ಯಾರ 6) ಮಾತು ಕೇಳಿದ್ರೆ ತುಂಬ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು ಮತ್ತು ಶಾಶ್ವತ ಆಶೀರ್ವಾದಗಳನ್ನ ಪಡಿಬಹುದು.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಯೆಹೋವನ ಮಾತು ಕೇಳಿದ್ರಿಂದ ಯಾವೆಲ್ಲ ಅಪಾಯಗಳಿಂದ ತಪ್ಪಿಸ್ಕೊಂಡಿದ್ದೀನಿ?’