ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 4-6

ನಾಲ್ಕು ಕುದುರೆ ಸವಾರರ ಸವಾರಿ

ನಾಲ್ಕು ಕುದುರೆ ಸವಾರರ ಸವಾರಿ

6:2, 4-6, 8

ಸೈತಾನ ಮತ್ತು ಅವನ ದೆವ್ವಗಳ ವಿರುದ್ಧ ಯುದ್ಧ ಮಾಡಿ ಅವರನ್ನು ಭೂಮಿಗೆ ದೊಬ್ಬುವ ಮೂಲಕ ಯೇಸು ‘ಜಯಿಸುತ್ತಾ ಹೋದನು.’ ಯೇಸು ತನ್ನ ಸೇವಕರ ಪರವಾಗಿ ಇಂದು ಸಹ ಜಯ ಸಾಧಿಸುತ್ತಾ ಇದ್ದಾನೆ. ಹೇಗೆ? ಈ ಕಡೇ ದಿವಸಗಳಲ್ಲಿ ಅವರಿಗೆ ಬೇಕಾದ ಸಹಾಯ ಮತ್ತು ಸಂರಕ್ಷಣೆ ಕೊಡುವ ಮೂಲಕ. ಮುಂದೆ, ಅರ್ಮಗೆದೋನ್‌ ಯುದ್ಧದಲ್ಲಿ, ಉಳಿದ ಮೂರು ಕುದುರೆ ಸವಾರರ ಸವಾರಿಯನ್ನು ನಿಲ್ಲಿಸಿ ಅವರ ವಿನಾಶಕಾರಿ ಸವಾರಿಯಿಂದ ಆದ ಕೆಟ್ಟ ಪರಿಣಾಮಗಳನ್ನು ಸರಿಪಡಿಸಿದಾಗ ಯೇಸು ತನ್ನ ‘ವಿಜಯವನ್ನು ಪೂರ್ಣಗೊಳಿಸುವನು.’