ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 16-17

ನಿಮ್ಮ ಮನಸ್ಸಿನಲ್ಲಿ ಯಾರ ಯೋಚನೆಗಳು ಇವೆ?

ನಿಮ್ಮ ಮನಸ್ಸಿನಲ್ಲಿ ಯಾರ ಯೋಚನೆಗಳು ಇವೆ?

16:21-23

  • ಪೇತ್ರನು ಒಳ್ಳೇ ಉದ್ದೇಶದಿಂದ ಮಾತಾಡಿದನಾದರೂ ಅವನ ತಪ್ಪಾದ ಯೋಚನೆಯನ್ನು ಯೇಸು ತಕ್ಷಣ ಸರಿಮಾಡಿದನು

  • ಅದು ತನಗೆ ‘ದಯೆತೋರಿಸಿಕೊಳ್ಳುವ’ ಸಮಯ ಆಗಿರಲಿಲ್ಲ ಎಂದು ಯೇಸುವಿಗೆ ಗೊತ್ತಿತ್ತು. ಅಂಥ ಗಂಭೀರವಾದ ಸಮಯದಲ್ಲಿ ಯೇಸು ತನಗೆ ದಯೆತೋರಿಸಿಕೊಳ್ಳಬೇಕು ಎನ್ನುವುದು ಸೈತಾನನ ಬಯಕೆಯಾಗಿತ್ತು

16:24

ನಾವು ದೇವರ ಚಿತ್ತದಂತೆ ನಡೆಯಲು ಬಯಸುವುದಾದರೆ ಮೂರು ವಿಷಯಗಳನ್ನು ಮಾಡಬೇಕೆಂದು ಯೇಸು ಹೇಳಿದನು. ಈ ಪ್ರತಿಯೊಂದು ವಿಷಯದ ಸಂಬಂಧದಲ್ಲಿ ನಾವೇನು ಮಾಡಬೇಕು?

  • ನಮ್ಮನ್ನೇ ನಿರಾಕರಿಸಬೇಕು:

  • ಯಾತನಾ ಕಂಬವನ್ನು ಹೊತ್ತುಕೊಳ್ಳಬೇಕು:

  • ಯೇಸುವನ್ನು ಎಡೆಬಿಡದೆ ಹಿಂಬಾಲಿಸಬೇಕು: