ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○○ ಆರಂಭದ ಭೇಟಿ

ಪ್ರಶ್ನೆ: ದೇವರು ಮನುಷ್ಯರನ್ನು ಯಾಕೆ ಸೃಷ್ಟಿಮಾಡಿದನು?

ವಚನ: ಆದಿ 1:28

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನೆನಸಿದ್ದು ಖಂಡಿತ ನಡೆಯುತ್ತೆ ಅಂತ ಹೇಗೆ ಹೇಳಬಹುದು?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ದೇವರು ನೆನಸಿದ್ದು ಖಂಡಿತ ನಡೆಯುತ್ತೆ ಅಂತ ಹೇಗೆ ಹೇಳಬಹುದು?

ವಚನ: ಯೆಶಾ 55:11

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನೆನಸಿದ್ದು ನಡೆಯುವಾಗ ನಮ್ಮ ಜೀವನ ಹೇಗಿರುತ್ತೆ?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ದೇವರು ನೆನಸಿದ್ದು ನಡೆಯುವಾಗ ನಮ್ಮ ಜೀವನ ಹೇಗಿರುತ್ತೆ?

ವಚನ: ಕೀರ್ತ 37:10, 11

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಕೊಡುವ ಆಶೀರ್ವಾದ ನಮಗೆ ಸಿಗಬೇಕಾದರೆ ಏನು ಮಾಡಬೇಕು?

ಸ್ಮರಣೆಯ ಆಮಂತ್ರಣ ಪತ್ರದ ಅಭಿಯಾನ (ಮಾರ್ಚ್‌ 23–ಏಪ್ರಿಲ್‌ 19):

ತುಂಬ ಮುಖ್ಯವಾದ ಒಂದು ಕಾರ್ಯಕ್ರಮಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದಿದ್ದೇವೆ. ಈ ಆಮಂತ್ರಣ ಪತ್ರ ನಿಮಗೆ. ಏಪ್ರಿಲ್‌ 19 ರ ಶುಕ್ರವಾರದಂದು ಯೇಸು ಕ್ರಿಸ್ತನ ಮರಣವನ್ನು ಸ್ಮರಿಸಲು ಲೋಕವ್ಯಾಪಕವಾಗಿ ಲಕ್ಷಾಂತರ ಜನರು ಸೇರಿಬರುತ್ತಾರೆ. ಈ ಕಾರ್ಯಕ್ರಮ ಯಾವ ಸಮಯಕ್ಕೆ ಎಲ್ಲಿ ನಡೆಯುತ್ತೆ ಅಂತ ಆಮಂತ್ರಣ ಪತ್ರದಲ್ಲಿ ಕೊಡಲಾಗಿದೆ. ಅಷ್ಟೇ ಅಲ್ಲ, ಈ ಕಾರ್ಯಕ್ರಮ ನಡೆಯುವ ಒಂದು ವಾರದ ಮುಂಚೆ ಒಂದು ಭಾಷಣನೂ ಇರುತ್ತೆ. ಅದಕ್ಕೂ ನಿಮ್ಮನ್ನು ಆಮಂತ್ರಿಸುತ್ತೇವೆ. ಅದರ ಶೀರ್ಷಿಕೆ: “ನಿಜವಾದ ಜೀವನ ಪಡೆಯಲು ಸರ್ವ ಪ್ರಯತ್ನ ಮಾಡಿ!”

ಆಸಕ್ತಿ ತೋರಿಸಿದರೆ ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಯಾಕೆ ಸಾಯಬೇಕಾಯಿತು?