ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ತಪ್ಪಾದ ಆಸೆಗಳು ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ

ತಪ್ಪಾದ ಆಸೆಗಳು ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ

ಹೃದಯದಲ್ಲಿ ತಪ್ಪಾದ ಆಸೆ ಬೆಳೆಯುವಂತೆ ದಾವೀದ ಬಿಟ್ಟುಕೊಟ್ಟ (2ಸಮು 11:2-4; ಕಾವಲಿನಬುರುಜು21.06 ಪುಟ 17 ಪ್ಯಾರ 10)

ದಾವೀದ ತನ್ನ ತಪ್ಪನ್ನ ಮುಚ್ಚಲು ಅಧಿಕಾರವನ್ನ ದುರುಪಯೋಗಿಸಿದ (2ಸಮು 11:5, 14, 15; ಕಾವಲಿನಬುರುಜು19.09 ಪುಟ 17 ಪ್ಯಾರ 15)

ದಾವೀದ ಪಾಪ ಮಾಡಿದ್ರಿಂದಾಗಿ ತುಂಬ ಕಷ್ಟಗಳನ್ನು ಅನುಭವಿಸಿದ (2ಸಮು 12:9-12; ಕಾವಲಿನಬುರುಜು18.06 ಪುಟ 17 ಪ್ಯಾರ 7)

ತಪ್ಪಾದ ವಿಷಯಗಳನ್ನ ಯೋಚಿಸದಿರಲು, ನೋಡದಿರಲು ನಮಗೆ ಸ್ವಶಿಸ್ತು ಬೇಕು. (ಗಲಾ 5:16, 22, 23) ನಮ್ಮ ಮನಸ್ಸಲ್ಲಿ ಕೆಟ್ಟ ಆಸೆಗಳು ಬೆಳೆಯುವುದನ್ನ ತಡೆಯೋಕೆ ಯೆಹೋವನು ಸಹಾಯ ಮಾಡ್ತಾನೆ.

ನಿಮ್ಮನ್ನೇ ಕೇಳಿಕೊಳ್ಳಿ, ‘ಯಾವ ವಿಷಯದಲ್ಲಿ ನಾನು ನನ್ನ ಯೋಚನೆಯನ್ನ ನಿಯಂತ್ರಿಸಬೇಕು?’