ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

‘ಇನ್ನು ನನ್ನಿಂದ ಆಗಲ್ಲ’ ಅಂತ ಅನಿಸಿದಾಗ

‘ಇನ್ನು ನನ್ನಿಂದ ಆಗಲ್ಲ’ ಅಂತ ಅನಿಸಿದಾಗ

ಯೋಬನಿಗೆ ಕಷ್ಟ ಬಂದಾಗ ಜೀತದಾಳಿನ ತರ ಆಗಿದ್ದೀನಿ ಅಂತ ಹೇಳಿದ (ಯೋಬ 7:1; ಕಾವಲಿನಬುರುಜು06 3/15 ಪುಟ 14 ಪ್ಯಾರ 9)

ಅವನಿಗೆ ಎಷ್ಟು ದುಃಖ ಇತ್ತಂದ್ರೆ ತನ್ನ ಮನಸ್ಸಲ್ಲಿ ಇದ್ದಿದ್ದನ್ನೆಲ್ಲಾ ಮುಚ್ಚುಮರೆ ಇಲ್ಲದೆ ಹೇಳ್ಕೊಂಡ (ಯೋಬ 7:11)

ಸತ್ತರೆ ಸಾಕು ಅಂತ ಹೇಳ್ತಿದ್ದ (ಯೋಬ 7:16; ಕಾವಲಿನಬುರುಜು20.12 ಪುಟ 16 ಪ್ಯಾರ 1)

‘ಇನ್ನು ನನ್ನಿಂದ ಸಹಿಸ್ಕೊಳ್ಳೋಕೆ ಆಗಲ್ಲ’ ಅಂತ ನಿಮಗೆ ಅನಿಸ್ತಿದ್ರೆ ಯೆಹೋವನ ಹತ್ರ ಮತ್ತು ನಿಮ್ಮನ್ನ ಅರ್ಥ ಮಾಡ್ಕೊಳ್ಳೋ ಒಬ್ಬ ಫ್ರೆಂಡ್‌ ಹತ್ರ ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಹೇಳ್ಕೊಳ್ಳಿ. ಆಗ ನಿಮಗೆ ಸಮಾಧಾನ ಆಗುತ್ತೆ.—ಎಚ್ಚರ! 4/12 ಪುಟ 14-16.